Thursday, 7 June 2018

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. 

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಕನ್ನಡಿಗರು





ಕುವೆಂಪು
೧೯೬೭ - ಶ್ರೀ ರಾಮಾಯಣ ದರ್ಶನಂ


ದ. ರಾ. ಬೇಂದ್ರೆ
೧೯೭೩ - ನಾಕುತಂತಿ


ಶಿವರಾಮ ಕಾರಂತ
೧೯೭೭ - ಮೂಕಜ್ಜಿಯ ಕನಸುಗಳು


ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೯೮೩ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.


ವಿ. ಕೃ. ಗೋಕಾಕ
೧೯೯೦ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ


ಯು. ಆರ್. ಅನಂತಮೂರ್ತಿ
೧೯೯೪ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.


ಗಿರೀಶ್ ಕಾರ್ನಾಡ್
೧೯೯೮ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು


ಚಂದ್ರಶೇಖರ ಕಂಬಾರ
೨೦೧೦ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ