ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ
Wednesday, 11 January 2017
ಬದುಕು
"ನೀವೇನನ್ನು ಬಯಸುತ್ತೀರೋ ಅದನ್ನು ಪಡೆಯಲಾರಿರಿ,
ಏನನ್ನು ಪಡೆದಿದ್ದೀರೋ ಅದನ್ನು ಅನುಭವಿಸಲಾರಿರಿ,
ಏನನ್ನು ಅನುಭವಿಸುತ್ತಿದ್ದೀರೋ ಅದು ಶಾಶ್ವತವಲ್ಲ,
ಯಾವುದು ಶಾಶ್ವತವೋ ಅದು ಬೇಸರ ಅದೇ ಬದುಕು"
ಯಲ್ಲಪ್ಪ ನಂದಿ.
Newer Post
Older Post
Home