Tuesday, 2 August 2022

ಸಿದ್ದರಾಮೋತ್ಸವ 2022

 ಸಿದ್ದರಾಮೋತ್ಸವ

ಭಾರತಕ್ಕೂ ಅಮೃತ ಮಹೋತ್ಸವ

ಭಾಗ್ಯವಿದಾತನಿಗೂ ಅಮೃತ ಮಹೋತ್ಸವ

ಎಲ್ಲೆಲ್ಲಿಯೂ ಜನರ ಹರ್ಷದ ಉತ್ಸವ

 ಕರುನಾಡಿನ ನಿತ್ಯೋತ್ಸವ ಸಿದ್ದರಾಮೋತ್ಸವ


ಭಾಗ್ಯಗಳ ಹರಿಕಾರ

ಇವರೇ ಬಡವರ ದೇವರ

ಸಮ ಸಮಾಜದ ಕನಸುಗಾರ

ಮಾಡಿದರು ಅಹಿಂದ ಉದ್ದಾರ


ರಾಜಕೀಯದಲ್ಲಿ ಯಾರಿಲ್ಲ ಇವರ ತಕ್ಕ

 ವ್ಯವಹಾರದ ಲೆಕ್ಕ ಪತ್ರ ಚೊಕ್ಕ

ಇವರೆಂದರೆ ಎದುರಾಳಿಗೆ ನಡುಕ

ಮುರಿಯುವರು ಭ್ರಷ್ಟಾಚಾರಿಗಳ ಸೊಕ್ಕ

ಹೋರಾಡುವವರು ಸಮಾಜದ ನ್ಯಾಯಕ್ಕ


ಕರುನಾಡಿನ ಜನರ ಮನ ಗೆದ್ದ ಜನನಾಯಕರು

ಕೋಟಿಗೊಬ್ಬರು  ಇಂತಹ ಪುಣ್ಯಾತ್ಮರು

ಕೇವಲ ವ್ಯಕ್ತಿಯಲ್ಲ ಕರುನಾಡಿನ ಶಕ್ತಿ ಇವರು

ಮುಂದಿನ ಜನಾಂಗಕ್ಕೆ ದಾರಿದೀಪ ಇವರು


ಯಲ್ಲಪ್ಪ ನಂದಿ